logo

ಕಲಾ
ಕರ್ನಾಟಕ

www.kalakarnataka.com

ಸುವಿಚಾರ
ಬುದ್ಧನಾದ ; ಬದ್ಧನಾದ..????ಸಿದ್ಧನಾದ ಸಿದ್ಧಾರ್ಥ ತನ್ನ ಸಿದ್ಧಾಂತ ಸಾಧನೆಗೆ , ಸತ್ಯದ ಪಥದತ್ತ ಸಾಗಲು ಶಪಥಗೈದ, ಆಶೆಗಳ ಮೆಟ್ಟಿ ಗಟ್ಟಿ ಮನದಿ ತೆರೆದ ಹೊಸ ಮನ್ವಂತರದ ಕಾರುಣ್ಯದ ಶಾಂತಿ ಬಾಗಿಲು. ಬದುಕಿನ ನಿಜ ಸಾರ ತಿಳಿದೆದ್ದ , ಬುದ್ಧನಾದ, ಬದ್ಧನಾದ.. ...ಶಿ.ಗು.ಕುಸುಗಲ್ಲ
- - ಶಿ.ಗು.ಕುಸುಗಲ್ಲ

ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ಸಪ್ಟೆಂಬರ್ 10 ರಿಂದ 16-2024 ರವರೆಗೆ 'ಕಲರಾ೯ಗ್ ' ಏಕವ್ಯಕ್ತಿ ಕಲಾಪ್ರದರ್ಶನ

ಕಲಾಸುದ್ದಿ
Published By: Kala Karanataka
Last Updated Date:  22-Dec-2022
"ಮಾಲೂರು ವಿಜಿ ನಿರ್ದೇಶನ ಮಾಡಿ ಇದರ ಮೊದಲ ಪ್ರದರ್ಶನ ರವೀಂದ್ರ ಕಲಾಕ್ಷೇತ್ರದಲ್ಲಿ "

Bangaluru... ಕುಪ್ಪಂ ದ್ರಾವಿಡ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ತುಮಲ ರಾಮಕೃಷ್ಣ ಅವರ ತೆಲುಗು ಕಥೆಗಳನ್ನು ಪ್ರೊ. ಎಂ. ಎನ್. ವೆಂಕಟೇಶ್ ಕನ್ನಡ ನಾಟಕವನ್ನಾಗಿಸಿದ್ದಾರೆ. ಕ್ಷೌರಿಕ ಸಮಾಜದ ಭವಣೆಗಳನ್ನು ಎಳೆ ಎಳೆಯಾಗಿ ಬಿಡಿಸಿದ್ದಾರೆ. ಈ ನಾಟಕವನ್ನು  ಮಾಲೂರು ವಿಜಿ ನಿರ್ದೇಶನ ಮಾಡಿ ಇದರ ಮೊದಲ ಪ್ರದರ್ಶನ ರವೀಂದ್ರ ಕಲಾಕ್ಷೇತ್ರದಲ್ಲಿ ನಾಳೆ ಸಂಜೆ ಐದಕ್ಕೆ ನಡೆಯಲಿದೆ, ನಾಡಿನ ವಿವಿಧ ಕ್ಷೇತ್ರದಲ್ಲಿ ಶ್ರಮಿಸಿದ ಗಣ್ಯರಿಗೆ ಕಾಯಕಜೀವಿ ಪುರಸ್ಕಾರವು ನೀಡಲಿದ್ದೇವೆ. ದಯಮಾಡಿ ನೀವು ಬನ್ನಿ ನಿಮ್ಮ ಗೆಳೆಯರನ್ನು ಕುಟುಂಬದವರನ್ನು ಕರೆದುಕೊಂಡು ಬನ್ನಿ.. ನಿಮ್ಮ ಬರುವಿಕೆಗಾಗಿ ರಂಗ ವಿಜಯಾ ಕಾಯುತ್ತಿರುತ್ತದೆ. ದಯಮಾಡಿ ಬನ್ನಿ.....



ದಯಮಾಡಿ ನೀವು ಬನ್ನಿ ನಿಮ್ಮ ಗೆಳೆಯರನ್ನು ಕುಟುಂಬದವರನ್ನು ಕರೆದುಕೊಂಡು ಬನ್ನಿ.. ನಿಮ್ಮ ಬರುವಿಕೆಗಾಗಿ ರಂಗ ವಿಜಯಾ ಕಾಯುತ್ತಿರುತ್ತದೆ. ದಯಮಾಡಿ ಬನ್ನಿ.....

--KK


kkkkkk

kkkkkk

kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img